ಕರೋನ ಕಷ್ಟ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಸಮಾಜ ಬಾಂಧವರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಲು ತೀರ್ಮಾನಿಸಿದಾಗ ಸಮಾಜದ ಬಾಂಧವರು ಹಿತೈಷಿಗಳು ಉದಾರ ಮನಸ್ಸಿನ ದಾನಿಗಳು ಉದಾರ ಕೊಡುಗೆಯನ್ನು ನೀಡಿದರು ದಾನಿಗಳಾದ ಶ್ರೀ ಪ್ರಕಾಶ್ , ಗೀತಾ ಮೆಡಿಕಲ್ ಶಿಕಾರಿಪುರ , ಶ್ರೀ ರಾಜಶೇಖರ ಕುಂಬಾರ್ , ಶೀರಿ ಚಂದ್ರಶೇಖರಪ್ಪ ಕುಂಬಾರ್ , ಶ್ರೀಮತಿ ಕಾವ್ಯಾ ಯೋಗಿರಾಜ್ ಕುಂಬಾರ್ , ಶ್ರೀ ವಿಘ್ನೇಶ್ವರ ಆಹಾರ ಸಾಮಗ್ರಿಗಳನ್ನು ವಿತರಿಸಿದರು.


ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICES

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153