ತೀರ್ಥಹಳ್ಳಿಯ ಕೊಗ್ರೆ ಸಮೀಪ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯೋರ್ವರ ಅತ್ಯಸಂಸ್ಕಾರವನ್ನ ದೇಶಕ್ಕಾಗಿ ನಾವು ಸಂಘಟನೆ ವತಿಯಿಂದ ಮಾಡಲಾಯಿತು…ಈ ಕಾರ್ಯಕ್ಕೆ ಸುಭಾಷ್ ಕುಲಾಲ್ ರಂಜಿತ್ ಶೆಟ್ಟಿ ಪೂರ್ಣೇಶ್ ಕೆಳಕೆರೆ ಸುಪ್ರೀತ್ ಅಭಿಗೌಡ ಸಹಕರಿಸಿದರು. ಯಾವುದೇ ತುರ್ತು ಸಂಧರ್ಭದಲ್ಲಿ ಸಹಾಯಕ್ಕಾಗಿ ದೇಶಕ್ಕಾಗಿ ನಾವು ಸಂಘಟನೆಯನ್ನ ಸಂಪರ್ಕಿಸಿ…. 9731658179 , 9113289757 , 8277844664 , 8867085642 , 9632383105