ಇಂದು ಸಾಗರ ತಾಲ್ಲೂಕಿನ ಕರೂರು ಹೋಬಳಿಯ ತುಮರಿ ಭಾಗದಲ್ಲಿ ತೈಲಬೆಲೆ ಏರಿಕೆ ಖಂಡಿಸಿ ಸನ್ಮಾನ್ಯ ಮಾಜಿ ಸಚಿವರಾದ #ಶ್ರೀಕಾಗೋಡುತಿಮ್ಮಪ್ಪ ಹಾಗು ಮಾಜಿ ಶಾಸಕರಾದ #ಗೋಪಾಲಕೃಷ್ಣಬೇಳೂರು ಅವರ ನ್ರೇತೃತ್ವದಲ್ಲಿ , ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ರವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಕ್ರೆ, ಜಿಲ್ಲಾಪಂಚಾಯತ್ ಸದಸ್ಯರು, ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾ ಅನಿತಾಕುಮಾರಿ, OBC ರಾಜ್ಯಘಟಕದ ಸದಸ್ಯರಾದ ಪ್ರಶಾಂತ್,ಕೆಜಿ, ಸಾಗರ ನಗರಸಭೆ ವಿರೋಧಪಕ್ಷ ನಾಯಕರು,ಸದಸ್ಯರು ಗಣಪತಿಮಮಡಗಳಲೆ,ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷರು,ಗ್ರಾ,ಪಂ,ಸದಸ್ಯರಾದ ಅಶೋಕ್ ಬೇಳೂರು,ಪ್ರಧಾನಕಾರ್ಯದರ್ಶಿ,ಗ್ರಾ.ಪಂ,ಸದಸ್ಯರಾದ ಮಹಾಬಲೇಶ್ ಕೌತಿ, ಸಾಗರ ನಗರ OBC ಘಟಕದ ಅಧ್ಯಕ್ಷರಾದ ಅಧ್ಯಕ್ಷರಾದ ಸಂತೋಷ್ ಸದ್ಗುರು,ಮಾಜಿ ಸದಸ್ಯರಾದ ಸತ್ಯನಾರಾಯಣ್ GT, ಹಾಲಿ ಗ್ರಾಮಪಂಚಾಯತ್ ಸದಸ್ಯರು, ಮಾಜಿ ತಾ.ಪಂ.ಸದಸ್ಯರು, ಕೆಪಿಸಿಸಿ ತಾಲ್ಲೂಕು ಸಾಮಾಜಿಕ ಜಾಲತಾಣ ಸಂಚಾಲಕರಾದಸಂಜಯ್, ಸ್ಟೀವನ್ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153