ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ತಾಲೂಕು ಆಡಳಿತ ಮತ್ತು ಕಾರ್ಮಿಕ ಇಲಾಖೆ, ಕಟ್ಟಡ ಕಾರ್ಮಿಕರ ಮಂಡಳಿ ವತಿಯಿಂದ ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರ ‘ಕಟ್ಟಡ ಕಾರ್ಮಿಕರ 500( ಮೇಷನ್ ಕಿಟ್) ಟೂಲ್ ಕಿಟ್ ವಿತರಣೆಯನ್ನು’ ರಾಜ್ಯ ಸರ್ಕಾರದ ಗೃಹಸಚಿವರಾದ ಶ್ರೀ ಆರಗ ಜ್ಞಾನೇಂದ್ರ , ಸಂಸದರಾದ ಬಿ.ವೈ. ರಾಘವೇಂದ್ರ ಕಾರ್ಮಿಕರಿಗೆ ಟೂಲ್ಸ್ ಕಿಟ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯ ಅಧ್ಯಕ್ಷರು ಸುಂದರ್ ಬಾಬು.ತಾಲೂಕು ಅಧ್ಯಕ್ಷರಾದ ಮಂಜು,ಬೇಗವಳ್ಳಿ ಸತೀಶ್, ಮದನ್ ಆರ್,ಸಂದೇಶ್ ಜವಳಿ, ಬಾಳೆಬೈಲು ರಾಘವೇಂದ್ರ, ಅಧಿಕಾರಿಗಳದ ಮಮತಾಜ್ ಬೇಗಂ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…