ಬೆಂಗಳೂರು: ಎಎಪಿ ಪಕ್ಷ ಕರ್ನಾಟಕ ದಲ್ಲಿ ಹಂತ ಹಂತವಾಗಿ, ಜನರ ನಡುವೆ ಗಟ್ಟಯಾಗುತ್ತದೆ ಇದಕ್ಕೆ ಸಾಕ್ಷಿಯಾಗಿದೆ ಇಂದು ಬೆಂಗಳೂರು ಹೃದಯಭಾಗದಲ್ಲಿ ನೂತನವಾದ ಪಕ್ಷದ ಕಚೇರಿ ಉದ್ಘಾಟನೆಯಾಯಿತು.

ಆಮ್ ಆದ್ಮಿ ಪಕ್ಷವು ಕರ್ನಾಟಕದಲ್ಲಿ ಸದಸ್ಯತ್ವ ನೊಂದಣಿ ಹೆಚ್ಚಾಗುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಪಕ್ಷ ಸೇರ್ಪಡೆಗೆಂದು ಬರೋರ ಸಂಖ್ಯೆ ಹೆಚ್ಚಾಗುತ್ತಿದು, ಈ ಕಾರಣ ಪಕ್ಷದ ಹಳೇಯ ಕಛೇರಿಗೆ ಬಂದುಹೋಗಲು ಕಷ್ಟವಾಗುತ್ತದೆ ಎನ್ನು ಕಾರಣಕ್ಕೆ ಬೆಂಗಳೂರಿನ ವೃದಯ ಬಾಗ ಎನ್ನಲಾಗುವ ಮೆಜೆಸ್ಟಿಕ್ ಬಳಿಯಲ್ಲೆ ಈ ನೂತನ ಕಛೇರಿ ಯನ್ನು ಪ್ರಾರಂಭವಾಗಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾಗಿರೋ ಪೃಥ್ವಿರೆಡ್ಡಿಯವರು ಸೇರಿದಂತೆ ಉಪಾಧ್ಯಕ್ಷ ರಾದಭಾಸ್ಕರ್ ರಾವ್,ಪಕ್ಷಕ್ಕೆ ನೂತನವಾಗಿ ಸೇರ್ಪಡೆಯಾದ ಕನ್ನಡ ಚಿತ್ತ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು,ಕೇಂದ್ರ ನಾಯಕರಾದ ದೀಪಕ್ ಪಾಂಡೆ.ದರ್ಶನ್ ಜೈನ್,ವಿಜಯ ಶರ್ಮ, ಸೇರಿದಂತೆ ಮಲೆನಾಡು ಜಿಲ್ಲೆಯಾದ ಶಿವಮೊಗ್ಗದಿಂದ ಕಾರ್ಯಕ್ರಮ ಬಂದದಿದ್ದ ಏಳುಮಲೈ(ಕೇಬಲ್ ಬಾಬು) ಕಿರಣ್ .ಕೆ ಲಕ್ಷ್ಮೀಶ, ಇವರೊಂದಿಗೆ ನೇತ್ರಾವತಿ ಗೌಡ,ಸುರೇಶ್ ಕೋಟೇಕರ್,ರವಿಕುಮಾರ್ ,ಅಮೃತ್,ನಜೀರ್ ಅಹಮದ್,ರಾಮಕೃಷ್ಣ ಬಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…