ರಾಜ್ಯದ ಅನುದಾನಿತ ಡಿ ಎಲ್ ಇ ಡಿ ಕಾಲೇಜುಗಳನ್ನು ಕ್ರೋಡೀಕರಿಸಿ ವಿಲೀನಗೊಳಿಸುವ ಬಗ್ಗೆ ಮಾನ್ಯ ಶಾಸಕರು ವಿಧಾನ ಪರಿಷತ್ ಹಾಗೂ ಇಲಾಖಾ ಅಧಿಕಾರಿಗಳ ನೇತೃತ್ವದ ಸಭೆ ಬೆಂಗಳೂರು ಶಿಕ್ಷಕರ ಭವನದಲ್ಲಿ ನಡೆಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಮಾನ್ಯ ಶಾಸಕರು ವಿಧಾನ ಪರಿಷತ್ ಶ್ರೀ ಆಯನೂರ್ ಮಂಜುನಾಥ್ ವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…