ಬೆಂಗಳೂರುನಲ್ಲಿ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ನೆಡೆದ ಫೋಟೋ ಎಕ್ಸಿಬಿಷನ್ನಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ತಾಲ್ಲೂಕಿನ
ಜಿ.ಎಂ.ಲಿಂಗರಾಜು ಪ್ರತಿಭವಂತ ಫೋಟೋಗ್ರಾಫರ್
ನವೀದ್ ವಿಡಿಯೋಗ್ರಾಫರ್ ಸಿ. , ಕೆ.ವಿಜಯ್ ಕುಮಾರ್ ವಿಡಿಯೋ ಎಡಿಟರ್ , ದಿಲೀಪ್ ಫೋಟೋ ಎಡಿಟರ್ ರವರಿಗೆ ಸನ್ಮಾನ ಮಾಡಲಾಯಿತು.

ಶಿವಮೊಗ್ಗ ತಾಲ್ಲೂಕು ಫೋಟೋ ಮತ್ತು ವಿಡಿಯೋಗ್ರಾಪರ್ ಅಸೋಸಿಯೇಷನ್ನ ಅಧ್ಯಕ್ಷರು ಮೋಹನ ಕುಮಾರ್ Hv ಹಾಗೂ ಶಿವಮೊಗ್ಗ ತಾಲೂಕಿನ ಎಲ್ಲ ವಿಡಿಯೋಮತ್ತು ಫೋಟೋಗ್ರಾಪರ್ ಮಿತ್ರರಿಂದ ಇವರೆಲ್ಲರಿಗೂ ಅಭಿನಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…