ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯೆಲ್ಲಿ, ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಸ್ವಾಮಿಗೌಡರವರು, ಈ ದಿನ ವಯೋನಿವೃತ್ತಿ ಹೊಂದಿದ್ದು ಅವರನ್ನು RTO ಶ್ರೀ ದೀಪಕ್ ಎಲ್, ರವರು ಮತ್ತು ಸಿಬ್ಬಂಧಿ ವರ್ಗದವರು ಬೀಳ್ಕೊಡುಗೆಯನ್ನು ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ವಿಶೇಷವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶ್ರೀ ದೀಪಕ್ ಎಲ್, ರವರ ಸಾರಥಿಯಾಗಿ ಸುಮಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಚಾಲಕರದ ಶ್ರೀ ಸ್ವಾಮಿಗೌಡ ಅವರನ್ನು ಅವರ ಸೇವೆಯ ಕೊನೇ ದಿನದ ಕರ್ತವ್ಯವನ್ನು ಶ್ರೀ ದೀಪಕ್ ಎಲ್ RTO ರವರು ಪ್ರೀತಿಯಿಂದ ತಾವೇ ಸ್ವತಃ ವಾಹನ ಚಾಲನೆ ಮಾಡುವ ಸ್ವಾಮಿಗೌಡ ಅವರನ್ನು ಅವರ ಮನೆಗೆ ಬಿಟ್ಟು ಬಂದು ಸೇವೆಗೆ ಗೌರವಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…