ಗೋಪಾಲಕೃಷ್ಣ ಬೇಳೂರು ಆಪ್ತರಾಗಿದ್ದ ಚಂದ್ರಶೇಖರ ಗೌಡ, ಅವರ ಆತ್ಮಹತ್ಯೆ ಸುದ್ದಿ ಕೇಳಿ ಬಹಳ ಬೇಸರವಾಯಿತು. ಬೇಳೂರು ಗೋಪಾಲಕೃಷ್ಣ ಅವರ ಅಪ್ಪಟ ಅಭಿಮಾನಿಯಾಗಿದ್ದ ಅವರು ತಾಲ್ಲೂಕು ಪಂಚಾಯತ ಸದಸ್ಯರಾಗಿದ್ದರು. ಜನಾನುರಾಗಿಯೂ ಆಗಿದ್ದ ಅವರು ಕೃಷಿಕರೂ ಆಗಿದ್ದರು, 55 ವರ್ಷಗಳ ವಯಸ್ಸಿನ ಅವರು ಆತ್ಮೀಯರು ಜನಾನುರಾಗಿ ಆಗಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರವಾಗಿ ಅವರ ಕುಟುಂಬಕ್ಕೆ ಸಾಂತ್ವಾನಾ ತಿಳಿಸಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153