ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಪತ್ರಿಕಾ ವಿತರಕರ ನಾಗಿ ಹಲವು ವರ್ಷಗಳಿಂದ ಪತ್ರಿಕೆ ಸರಬರಾಜು ಮಾಡುತ್ತಿದ್ದ ಗಣೇಶ್ ಇಂದು ಬೆಳಿಗ್ಗೆ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಅಕಾಲಿಕ ಮರಣಕ್ಕೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ತೀವ್ರ ಸಂತಾಪ ಸೂಚಿಸುತ್ತಿದೆ.

ಅಪಘಾತದಲ್ಲಿ ಮೃತಪಟ್ಟ ಗಣೇಶ್ ಕುಟುಂಬಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕೆಂದು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಗೌರವಾಧ್ಯಕ್ಷರಾದ ಮುಕ್ತಾರ್ ಅಹ್ಮದ್ (ನಜೀರ್ ಅಹ್ಮದ್ )ಮತ್ತು ಸದಸ್ಯರುಗಳಾದ ಮಾಲ್ತೇಶ್ ಎನ್ ಯೋಗೇಶ್ ಶ್ರೀಧರ್ ಮೂರ್ತಿ ಕೃಷ್ಣಕುಮಾರ ಸಂಜಯ್ ಕುಮಾರ್ ರಾಮೋ G ಗಣೇಶ್ ಬಿ ಎನ್ ನವೀನ್ ಕುಮಾರ್ ಸಯ್ಯದ್ ಅಶ್ರಫ್ ಉಮೇಶ್ M S ವಸಿ ಖುಲ್ಲಾ ಮಂಜುನಾಥ್ ಆಗ್ರಹಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…