ಅಣ್ಣಾ ಹಜಾರೆ ಹೋರಾಟ ಸಮಿತಿ ವತಿಯಿಂದ ಕೋವಿಡ ಸಂಕಷ್ಟದಲ್ಲಿರುವ ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಿದರು . ಈ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರರಾದ ಶ್ರೀ ಕಡಿದಾಳ್ ಶಾಮಣ್ಣ , ಸಂಸ್ಥೆಯ ಗೌರವಾಧ್ಯಕ್ಷರಾದ ಡಾಕ್ಟರ್ ಎನ್.ಎಲ್ . ನಾಯಕ್ , ಹಿರಿಯ ಪತ್ರಕರ್ತರಾದ ಕಾಮ್ರೇಡ್ ಲಿಂಗಪ್ಪ ಹಾಗೂ ಹಿರಿಯ ಸಮಾಜವಾದಿಗಳಾದ ಪಿ . ಪುಟ್ಟಯ್ಯ , ಟಿ.ಎಂ. ಅಶೋಕ್ ಯಾದವ್ ಉಪಸ್ಥಿತರಿದ್ದರು
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153