ಬೈಂದೂರ್ ನ್ಯೂಸ್…

ಕಡಲ ಕೊರೆತದಿಂದ ಹಾನಿಗೆ ಒಳಗಾದ ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ ಮತ್ತು ಮರವಂತೆ ಪ್ರದೇಶವನ್ನು ಶಿವಮೊಗ್ಗ ಲೋಕಸಭಾ ಸಂಸದರಾದ ಬಿ. ವೈ. ರಾಘವೇಂದ್ರ ರವರು ಶಾಸಕರಾದ ಸುಕುಮಾರ್ ಶೆಟ್ಟಿ ರವರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಕೂರ್ಮ ರಾವ್,
ಕಾರ್ಯ ನಿರ್ವಹಣ ಅಧಿಕಾರಿ ಪ್ರಸನ್ನ, ಬಂದರು ಮತ್ತು ಮೀನುಗಾರಿಕ ಅಧಿಕಾರಿಗಳಾದ ಉದಯ್ ಕುಮಾರ್,ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಶೆಟ್ಟಿ , ವೆಂಕಟೇಶ್ ಕಿಣಿ, ಸಿಮ್ಸ್ ಆಡಳಿತ ಮಂಡಳಿ ನಿರ್ದೇಶಕರಾದ ದಿವಾಕರ್ ಶೆಟ್ಟಿ ,ಬಾಬು ಹೆಗಡೆ, ಸುರೇಶ್ ಬಟವಾಡಿ, ಶಂಕರ್ ಪೂಜಾರಿ, ಶರತ್ ಮತ್ತಿತರರು ಉಪಸಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…