ಸಾಗರ ನ್ಯೂಸ್…

ಸಾಗರ :ಮನೆಯ ಮುಂದೆ ನಿಲ್ಲಿಸಿದ್ದ ಓಮಿನಿ ಕಾರು ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾಗರ ನಗರದ 8ನೇ ವಾರ್ಡ್ ಶ್ರೀನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಓಮಿನಿ ಕಾರು ಕಳ್ಳತನವಾದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಶ್ರೀನಗರದ ನಿವಾಸಿ ಉಮೇಶ್ ಪಂಡಿತ್ ಸೇರಿದ ಈ ಓಮಿನಿ ಗಾಡಿ ನಂಬರ್ KA 25 N 0561ರಾತ್ರಿ 3ರಿಂದ 3.30ರ ವರೆಗೆ ಕಳ್ಳತನವಾಗಿದೆ.ಸಿಸಿಟಿವಿಯಲ್ಲಿ ಸೆರೆ
ಶ್ರೀನಗರದ ಸ್ಥಳೀಯ ನಿವಾಸಿಯೊಬ್ಬರ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಪತ್ತೆಯಾಗಿದೆ.

ವರದಿ ಸೂರಜ್ ನಾಯರ್…