ಶಿವಮೊಗ್ಗ ಗೌಡ ಸಾರಸ್ವತ ಸಮಾಜ 2022-25 ನೇ ಸಾಲಿಗೆ ಕೆಳಕಂಡವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಸಮಾಜದ ಅಧ್ಯಕ್ಷರಾಗಿ ಶ್ರೀ ಭಾಸ್ಕರ್. ಜಿ. ಕಾಮತ್ ಉಪಾಧ್ಯಕ್ಷರಾಗಿ ಹೆಚ್. ರಮೇಶ್ ಶೆಣೈ ಕಾರ್ಯದರ್ಶಿಯಾಗಿ ಪಿ ಸದಾನಂದ ನಾಯಕ್ ಸಹ ಕಾರ್ಯದರ್ಶಿಯಾಗಿ ಟಿ ನಾರಾಯಣ ಪ್ರಭು ಖಜಾಂಚಿಯಾಗಿ ಸತೀಶ ಬಾಳಿಗ ಆಯ್ಕೆಯಾಗಿದ್ದಾರೆ

ವರದಿ ಮಂಜುನಾಥ್ ಶೆಟ್ಟಿ…