1. ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ -ದೇವೇಂದ್ರನಾಥ್
  2. ಕಾಡುಗೊಲ್ಲ ಅಭಿವೃದ್ಧಿ ನಿಗಮ -ಚಂಗಾವರ ಮಾರಣ್ಣ
  3. ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ -ಎಂ.ಕೆ.ವಾಸುದೇವ್
  4. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ -ಎಂ.ಕೆ.ಶ್ರೀನಿವಾಸ್
  5. ದ್ರಾಕ್ಷಿ ಮತ್ತು ವೈನ್ ಬೋರ್ಡ್ -ಎನ್.ಎಂ. ರವಿನಾರಾಯಣ ರೆಡ್ಡಿ
  6. ರೇಷ್ಮೆ ಮಾರಾಟ ಮಂಡಳಿ -ಬಿ‌.ಸಿ.ನಾರಾಯಣಸ್ವಾಮಿ
  7. ಲಿಂಬೆ ಅಭಿವೃದ್ಧಿ ಮಂಡಳಿ -ಚಂದ್ರಶೇಖರ ಕವಟಗಿ
  8. ರಾಜ್ಯ ಗೇರು ಅಭಿವೃದ್ಧಿ ನಿಗಮ -ಮಣಿರಾಜ ಶೆಟ್ಟಿ
  9. ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ -ಗೋವಿಂದಜಟ್ಟಪ್ಪ ನಾಯ್ಕ
  10. ಮೈಸೂರು ಮೃಗಾಲಯ ಪ್ರಾಧಿಕಾರ -ಎಂ.ಶಿವಕುಮಾರ್
  11. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ -ಎನ್.ರೇವಣಪ್ಪ ಕೋಳಗಿ
  12. ರೇಷ್ಮೆ ಉದ್ಯಮಗಳ ನಿಗಮ -ಎಂ.ಗೌತಮ್ ಗೌಡ
  13. ಜೀವ ವೈವಿಧ್ಯ ಮಂಡಳಿ -ಎ‌ನ್.ಎಂ.ರವಿ ಕಾಳಪ್ಪ
  14. ಮೀನುಗಾರಿಕೆ ಅಭಿವೃದ್ಧಿ ನಿಗಮ -ಎ.ವಿ.ತೀರ್ಥರಾಮ
  15. ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ -ದೇವೇಂದ್ರನಾಥ್ ಕೆ
  16. ಕಾಡುಗೋಲ್ಲ ಅಭಿವೃದ್ಧಿ ನಿಗಮ ನಿಯಮಿತ. ಬೆಂಗಳೂರು -ಚಂಗಾವರ ಮಾರಣ್ಣ
  17. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು -ಎಂ.ಕೆ ಶ್ರೀನಿವಾಸ್
  18. ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ ನಿ ಬೆಂಗಳೂರು – ಎಂ.ಕೆ ವಾಸುದೇವ್
  19. ಮೈಸೂರು ಪೈಂಟ್ಸ್ ಮತ್ತು ವಾರ್ನಿಷ್ ನಿಗಮ – ರಘು ಕೌಟಿಲ್ಯ
  20. ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ – ಎಂ.ಎಸ್. ಕರಿಗೌಡ್ರ
  21. ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ – ವಿರೂಪಾಕ್ಷ ಗೌಡ
  22. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ – ಧರ್ಮಣ್ಣ ದೊಡ್ಡಮನಿ
  23. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ -ಕೆ.ವಿ.ನಾಗರಾಜ್
  24. ಕರಕುಶಲ ಅಭಿವೃದ್ಧಿ ನಿಗಮ -ಮಾರುತಿ ಮಲ್ಲಪ್ಪ ಅಷ್ಟಗಿ
  25. ಕಾಡಾ(ತುಂಗಭದ್ರಾ ಯೋಜನೆ) -ಕೊಲ್ಲಾ ಶೇಷಗಿರಿ ರಾವ್
  26. ಕಾಡಾ(ಕಾವೇರಿ ಜಲಾನಯನ ಯೋಜನೆ) -ಜಿ.ನಿಜಗುಣರಾಜು
  27. ಮದ್ಯಪಾನ ಸಂಯಮ ಮಂಡಳಿ – ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ
  28. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ – ಎಂ. ಸರವಣ
  29. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ – ಕೆ.ಪಿ. ವೆಂಕಟೇಶ್

ಈ ಹಿಂದೆ ಅಧ್ಯಕ್ಷರಾಗಿದ್ದ ಮಣಿರಾಜ ಶೆಟ್ಟಿಗೆ ಮತ್ತು ರಘು ಕೌಟಿಲ್ಯ ಮತ್ತೆ ಅಧ್ಯಕ್ಷ ಸ್ಥಾ‌ನ ದೊರೆತಿದೆ.

ವರದಿ ಮಂಜುನಾಥ್ ಶೆಟ್ಟಿ…