ದೆಹಲಿ ನ್ಯೂಸ್…

ನೂತನ ರಾಜ್ಯಸಭಾ ಸದಸ್ಯರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಇಂದು ದೆಹಲಿ ನಿವಾಸದಲ್ಲಿ ಭಕ್ತಿ ಪೂರ್ವಕವಾಗಿ ಗೌರವಿಸಿ ಆಶೀರ್ವಾದವನ್ನು ಪಡೆದ ಸಂಸದ ಬಿ ವೈ ರಾಘವೇಂದ್ರ ದಂಪತಿಗಳು.

ವರದಿ ಮಂಜುನಾಥ್ ಶೆಟ್ಟಿ…