ತೀರ್ಥಹಳ್ಳಿ ನ್ಯೂಸ್…

ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ತಮ್ಮ ಕ್ಷೇತ್ರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹದಿನಾರು ಜನ ಫಲಾನುಭವಿಗಳಿಗೆ ತ್ರಿಚಕ್ರ ವಾಹನದ ಕೀ ಇಂದು ಹಸ್ತಾಂತರಿಸಿದರು.

ತ್ರಿಚಕ್ರ ವಾಹನ ಪಡೆದು ಫಲಾನುಭವಿ ಒಬ್ಬರು ವಾಹನ ಪಡೆದು ತುಂಬಾ ಸಂತೋಷವಾಯಿತು ಎಂದರು.ಈ ಸಂದರ್ಭದಲ್ಲಿ ಅಧಿಕಾರಿಗಳು ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…