ಸಾಗರದ ಕಾಂಗ್ರೆಸ್ ಕಛೇರಿಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ರವರ ಅಧ್ಯಕ್ಷತೆಯಲ್ಲಿ ದಿ!! ಸಾಹಿತಿ ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಸಭೆಯ ನುಡಿನಮನ ಕಾರ್ಯಕ್ರಮವನ್ನು ನಗರ OBC ಘಟಕ ಅಧ್ಯಕ್ಷರಾದ ಸಂತೋಷ್ ಸದ್ಗುರು ಹಾಗು ಕಾರ್ಮಿಕ ವಿಭಾಗದ ಅಧ್ಯಕ್ಷರಾದ ನಾಗರಾಜ್ ಸ್ವಾಮಿ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು,ಮಾಜಿ ಜಿಲ್ಲಾದ್ಯಕ್ಷರಾದ ತೀ,ನ,ಶ್ರೀನಿವಾಸ್,ನಗರಸಭೆ ವಿರೋಧಪಕ್ಷನಾಯಕರಾದ ಗಣಪತಿ ಮಂಡಗಳಲೆ,ಅಲ್ಪಸಂಖ್ಯಾತರ ತಾ.ಅಧ್ಯಕ್ಷರಾದ ಅಜೀಮ್,ನಗರಸಭೆ ಸದಸ್ಯರು ಮಾಜಿ ಅಧ್ಯಕ್ಷರಾದ ಲಲಿತಮ್ಮ, ತಾ.ಪಂ.ಮಾಜಿ ಸದಸ್ಯರಾದ ಸೋಮಶೇಖರ್ ಲ್ಯಾವಿಗೆರೆ,ನಗರ SC ಘಟಕದ ಅಧ್ಯಕ್ಷರಾದ ಚಂದ್ರಪ್ಪ,ಪ್ರಧಾನ ಕಾರ್ಯದರ್ಶಿಯಾದ ಮಾಬಲೇಅಸ್ ಕೌತಿ,ಎಲ್,ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಯಶವಂತ್ ಪಣಿ,ಗಣಪತಿ ಬ್ಯಾಂಕ್ ಸದಸ್ಯರಾದ ರಮೇಶ್,ಮಾಜಿ ಅಧ್ಯಕ್ಷರಾದ ಗಣಾಧೀಶ್,ಆನಂದ್ ಭಿಮನೇರಿ,ಕಿರಣ್ ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಜಯ್ ಹಾಗೂ ಸದ್ದಾಂ ದೊಡ್ಮನೆ ಇತರರು ಉಪಸ್ಥಿತರಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153