ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಆರ್. ಶ್ರೀಧರ್ ಹುಲ್ತಿಕೊಪ್ಪ ರವರು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ಹೈದರಾಬಾದ್ ನ ವಿರ್ಚುವಲ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದಿಂದ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಎಸ್. ಸಿ. ರಾಮಚಂದ್ರ, ಜಿ. ಡಿ. ಮಂಜುನಾಥ್, ಎನ್, ಹೊನ್ನಪ್ಪ, ಸುರೇಶ್ ಕೆ ಬಾಳೆಗುಂಡಿ, ಎಸ್ .ಎಂ. ಮಹೇಶ್, ಡಿ. ದೇವಪ್ಪ, ಪ್ರೊಫೆಸರ್ ಕಲ್ಲನ ಕಾಗೋಡು ರಾಮಪ್ಪ. ತೇಕಲೆ ರಾಜಪ್ಪ. ಮಹೇಂದ್ರ. ಪುರುಷೋತ್ತಮ್. ಪರುಶುರಾಮ್. ಸುದರ್ಶನ್. ಉದಯ್ ಕುಮಾರ್ . ಸುರೇಂದ್ರ ಕೋಟ್ಯಾನ್. ಸುಬ್ರಹ್ಮಣ್ಯ ಇನ್ನಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…