ಶ್ರೀ ಸಿದ್ಧವೃಷಭೇಂದ್ರ ಮಹಾಶಿವಯೋಗಿಗಳವರ ಗದ್ದುಗೆಯ ಶಿಲಾ ಮಂಟಪದ ಪ್ರಧಾನ ಬಾಗಿಲ ಪೂಜೆ ಮಹಾದ್ವಾರ ಅಡಿಗಲ್ಲು ಸಮಾರಂಭವನ್ನು ಸಂಸದರಾದ ಬಿ ವೈ ರಾಘವೇಂದ್ರ ರವರು ಶ್ರೀಗಳ ನೇತೃತ್ವದಲ್ಲಿ ನೆರವೇರಿಸಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಜಡೆ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ. ಡಾ| ಮಹಾಂತ ಸ್ವಾಮಿಗಳವರು, ಸಂಸ್ಥಾನ ಮಠ ಶಾಂತಪುರದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳು,ಶಿಮೂಲ್ ಅಧ್ಯಕ್ಷರಾದ ಶ್ರೀಪಾದ ಹೆಗಡೆ, ಪ್ರಸನ್ನಕುಮಾರ ಸಮನವಳ್ಳಿ, ಗುರುಗೌಡ ಬಾಸೂರು ಗ್ರಾಪಂ ಅಧ್ಯಕ್ಷರಾದ ಕೇಶವ ರಾಯ್ಕರ್ ನಿರಂಜನ್ ಕುಪ್ಪಗಡ್ಡೆ,ಕುಮಾರ್ ಭದ್ರಾವತಿ ಹನುಮಂತಪ್ಪ, ಅರವಿಂದ್ ಹಾಗೂ ಶ್ರೀ ಮಠದ ಸದ್ಭಾಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…