ಸಾಗರದಲ್ಲಿ ಕೋವಿಡ್ ನಿಂದ ಸಂಕಷ್ಟದಲ್ಲಿರುವ ಕೆಲವು ಆರ್ಚಕರಿಗೆ 45 ದಿನಸಿ ಕಿಟ್ ಗಳನ್ನು *ಮಾಜಿ ಶಾಸಕರಾದ ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು ಅವರು ಹಾಗು ಅವರ ಪತ್ನಿ ಶ್ರೀಮತಿ ರಂಜಿತಾ ರಾಧಾ ರವರು ಕಾಂಗ್ರೆಸ್ ಪಕ್ಷ ಹಾಗು ಗೋಪಾಲಕೃಷ್ಣ ಅಭಿಮಾನಿ ಬಳಗದಿಂದ ಅಗತ್ಯ ಆಹಾರದ ದಿನಸಿ ಕಿಟ್ ನೀಡಿದರು. ಈ ಸಂಧರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು,ನಗರಸಭೆವಿರೋಧಪಕ್ಷನಾಯಕರಾದ ಗಣಪತಿಮಂಡಗಳಲೆ,OBCನಗರಘಟಕ ಅಧ್ಯಕ್ಷರಾದ ಸಂತೋಷ್ ಸದ್ಗುರು ,ನಗರಕಾರ್ಯದರ್ಶಿಯಾದ ರವಿಲಿಂಗನಮಕ್ಕಿ,ಮುಖಂಡರಾದ ತಾರಾಮೂರ್ತಿ,ವಕೀಲರಾದ ವಿ,ಶಂಕರ್,ಕೆಪಿಸಿಸಿ ಸಾಮಾಜಿಕಜಾಲತಾಣದ ಸಂಚಾಲಕರಾದ ಸದ್ದಾಂ ಹುಸೇನ್ ದೊಡ್ಮನೆ ,ವಿಜಯ್,ಐಜಿಸ್ವರೂಪ್,ಬಸವ ಇನ್ನಿತರರು ಹಾಜರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153