ಇಂತಹ ದೊಡ್ಡ ಗುಣ ಹೊಂದಿರುವ ಒಬ್ಬ ವ್ಯಕ್ತಿಯು ಈಗಲೂ ಕೂಡ ನಮ್ಮ ನಾಡಿನಲ್ಲಿ ಇದ್ದಾರೆ ಅಂತ ವ್ಯಕ್ತಿಯ ಕಥೆ…ಬಡವರಿಗೆ ಏನು ಇಲ್ಲದಿದ್ದರೂ ಭಗವಂತನು ಇದ್ದಾನೆ ಎನ್ನುವ ಧೈರ್ಯದಿಂದ ಬದುಕುತ್ತಾರೆ. ಇದೇ ತರ ಭಗವಂತನ ಸ್ಥಾನ ಒಬ್ಬ ವ್ಯಕ್ತಿಗೆ ಕೊಡಲಾಗಿದೆ ಅವರು ಯಾರು ಅಂತ ಗೊತ್ತಾ?.ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದ ಪಂಚಾಯಿತಿ ಉಪಾಧ್ಯಕ್ಷರಾದ ಸೈಯದ್ ಜುಲ್ಫಿಕರ್ ಸಾವಿನಿಂದ ಗೆದ್ದು ಪಾರಾಗಿ ಬಂದಿದ್ದಾರೆ.ಪಾಸಿಟಿವ್ ಸಂಖ್ಯೆ ಗಡಿ ದಾಟಿಲ್ಲ ಎಂದು ನಾಡಿಗೆ ಮಾದರಿಯಾದ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ.ಕೊರೊನ ಪಾಸಿಟಿವ್ ಬಂದಾಗ ತಕ್ಷಣ ಜಾಗೃತಗೊಂಡು ಆಶಾ ಕಾರ್ಯಕರ್ತರ ಮೂಲಕ ರೋಗಿಗಳಿಗೆ ಟ್ರೀಟ್ ಮೆಂಟ್ ಕೊಟ್ಟು 15 ರಿಂದ 20 ದಿನಗಳಲ್ಲಿ ಎಲ್ಲಾ ಕುರುನ ಸೋಂಕಿತರು ಗುಣಮುಖರಾಗಿದ್ದು ಗ್ರಾಮದ ಜನ ಕೂಡ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ನಿಯಮಗಳನ್ನು ಪಾಲಿಸಿದ್ದು ಆಸ್ಪತ್ರೆಗೆ ಹಾಗೂ ಕೋರಿ ಡೇ ಕೇರ್ ಸೆಂಟರ್ ಗೆ ಹೋಗಲಿಲ್ಲ 1 ಸಾವು ಕೂಡ ಸಂಭವಿಸಿಲ್ಲ .ಜನರು ಕೂಡ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ . ಸೈಯ್ಯದ್ ಜುಲ್ಫಿಕರ್ ರವರು ಕರೋನ ಪೀಡಿತರಿಗೆ ಔಷಧಿಗಳು ಅಷ್ಟೇ ಅಲ್ಲ ಆರ್ಥಿಕವಾಗಿ ಸಹಾಯ ಕೂಡ ಮಾಡಿದ್ದಾರೆ .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153