ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಯ
ವಿಠ್ಠಲ ನಗರ ಗ್ರಾಮದ ಅರ್ಹ ಪಲಾನುಭವಿಗಳಿಗೆ
ವಿವಿಧ ಪಿಂಚಣಿ ಯೋಜನೆಯಾದ ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯಾ ವೇತನದ ಆದೇಶ ಪ್ರತಿಯನ್ನು ಸಂಸದರಾದ ಬಿ. ವೈ ರಾಘವೇಂದ್ರ ರವರು ವಿತರಿಸಿದರು.

ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಎಸ್ ಗುರುಮೂರ್ತಿ ಅವರು.ಮೆಸ್ಕಾಂ ನಿರ್ದೇಶಕರಾದ ರುದ್ರೇಶ್, ಲಕ್ಷಣ, ತಹಶೀಲ್ದಾರ್ ಕವಿರಾಜ್, ಉಪ ತಹಶೀಲ್ದಾರ್ ಹರ್ಷ ವರ್ಧನ್, ಮಂಜುನಾಥ್, ಕರಿಯಪ್ಪ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…