ಸಾಗರದಲ್ಲಿ ಇತ್ತೀಚಿಗೆ ಕೋವಿಡ್ ನಿಂದ ನಿಧನರಾದ *14ನೇ ವಾರ್ಡಿನ ಮಾಜಿ ನಗರಸಭಾಸದಸ್ಯರು,ಮುಖಂಡರಾಗಿದ್ದ ದಿವಂಗತ ಮೊಟ್ಟೆ ಮೋಹನ್ ಅವರ ಮನೆಗೆ ಮಾನ್ಯ ಮಾಜಿ ಶಾಸಕರು ನಾಯಕರಾದ ಶ್ರೀ ಕಾಗೋಡು ತಿಮ್ಮಪ್ಪನವರು ಭೇಟಿ ನೀಡಿ ಸಾಂತ್ವಾನ ತಿಳಿಸಿ ಸಹಾಯ ಮಾಡಿದರು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಜನಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಟ್ಟರು.

ಈ ಸಂಧರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು,ಮಾಜಿ ನಗರಸಭೆ ಅಧ್ಯಕ್ಷರಾದ ಗಣಾಧೀಶ್ ,ಜಿಲ್ಲಾ ಕಾರ್ಯದರ್ಶಿಯಾದ ಮೈಕಲ್ ಡಿಸೋಜಾ, ಸಹೋದರ ನಾಗೇಂದ್ರಪ್ಪ,ಅರುಣ್ KPCCಸಾಮಾಜಿಕಜಾಲತಾಣದ ಸದ್ದಾಂ ಹುಸೇನ್, ಕುಟುಂಬಸ್ಥರು ಉಪಸ್ಥಿತರಿದ್ದರು

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153