ತೀರ್ಥಹಳ್ಳಿ ನ್ಯೂಸ್…

ತೀರ್ಥಹಳ್ಳಿ ತಾಲೂಕಿನ ಬೀಸು ಸೇತುವೆ ಕಳೆದ ಮಳೆಗಾಲ ಹಾನಿಯಾಗಿ ಸಂಪರ್ಕ ಕಡಿತವಾಗಿತ್ತು.50 ಲಕ್ಷ ಮಂಜೂರು ಮಾಡಿಸಿ ನೂತನ ಸೇತುವೆ ನಿರ್ಮಾಣ ಮಾಡಿಸಿದ್ದ ಗೃಹ ಸಚಿವರು ಇಂದು ಬೆಳಿಗ್ಗೆ ಬೀಸಿಗೆ ಬೇಟಿ ಕೊಟ್ಟು ಗ್ರಾಮಸ್ಥರೊಂದಿಗೆ ಸೇತುವೆ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…