ಶಿವಮೊಗ್ಗ ಸ್ಮಾರ್ಟ ಸಿಟಿಯ ಕಳಪೆ ಕಾಮಗಾರಿ ವಿರುದ್ದ 7ನೇ ಪ್ರತಿಭಟನೆ ಹಮ್ಮಿಕೊಂಡಿದೆ. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ತಾಂತ್ರಿಕ ಮಾನ್ಯತೆ ಇಲ್ಲದ ಒಳ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಳಪೆ ಕಾಮಗಾರಿ ವಿರುದ್ಧ ಹೋರಾಟ ಹಮ್ಮಿಕೊಂಡಿದೆ.

ಸ್ಥಳ: ಜಿಲ್ಲಾಧಿಕಾರಿಗಳ ಕಛೇರಿ… ದಿನಾಂಕ:06-09-2022…ಸಮಯ: ಬೆಳಿಗ್ಗೆ 11ಗಂಟೆಗೆ…