ಭದ್ರಾವತಿ ಹಿಂದೂ ಮಹಾಸಭಾ ಹಿಂದು ರಾಷ್ಟ್ರ ಸೇನಾ ಶ್ರೀ ಗಣಪತಿ ದೇವರ ಬೃಹತ್ ಶೋಭಾಯಾತ್ರೆಯಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ರವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ದತ್ತಾತ್ರಿ , ದಿವಾಕರ್ ಶೆಟ್ಟಿ , ರಾಜೇಶ ಕಾಮತ್ , ಮಾಲ್ತೇಶ್ ಪಕ್ಷದ ಕಾರ್ಯಕರ್ತರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ ಪ್ರಜಾಶಕ್ತಿ…