ಶಿವಮೊಗ್ಗ ನಗರದ ಕೋಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಓಣಂ ಪೂಜೆ ನಡೆಯಿತು. ವರ್ಷಕ್ಕೊಮ್ಮೆ ಬರುವ ಓಣಂ ಹಬ್ಬದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಜೊತೆ ವಿವಿಧ ಬಗೆ ಹೂವಿನಿಂದ ಬಿಡಿಸಿರುವ ಓಂ ಚಿತ್ರ ಮತ್ತು ಸ್ವಾಮಿ ಶರಣಂ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಯುತ ಉಮೇಶ್ ಭಟ್ ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ ಪ್ರಜಾಶಕ್ತಿ…