ಹಣಗೆರೆಕಟ್ಟೆ ಕಡೆಯಿಂದ ಬಂದ ಕಾರೊಂದು ಆಯನೂರು ಕಡೆಯಿಂದ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಸುಮಾರು 4 ಗಂಟೆ ಹೊತ್ತಿಗೆ ಘಟನೆ ನಡೆದಿದ್ದು. ವ್ಯಾಗನಾರ್ ಕಾರು ಆಯನೂರು ಕಡೆಯಿಂದ ಬರುತ್ತಿದ್ದು ಟ್ರಸ್ಟ್ ನ ರಿಟ್ಜ್ ಕಾರು ಹಣಗೆರೆಕಟ್ಟೆ ಕಡೆಯಿಂದ ಬರುತ್ತಿತ್ತು ಚಾಲಕನ ನಿಯಂತ್ರಣ ತಪ್ಪಿ ಬಲಭಾಗದಲ್ಲಿ ಬಂದು ವ್ಯಾಗನರ್ ಕಾರಿಗೆ ಗುದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯ ಹಾನಿಯುಂಟಾಗಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ