ಶಿವಮೊಗ್ಗದ ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 29ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯು 18 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನಡೆಸಲಾಯಿತು.

ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಏಳುಮಲೈ ಕೇಬಲ್ ಬಾಬು ರವರು ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಸಂಘದ ಸದಸ್ಯರಿಗೆ ಉತ್ತಮ ಯೋಜನೆಗಳನ್ನು ಮಾಡಿಕೊಟ್ಟಿದೆ. ಆ ಯೋಜನೆಗಳನ್ನು ಸದಸ್ಯರುಗಳು ಅದರ ಲಾಭವನ್ನು ಪಡೆದುಕೊಳ್ಳಬೇಕಾಗಿ ಹೇಳಿದರು.

ಈ ಮಹಾಸಭೆಯಲ್ಲಿ ಅಧ್ಯಕ್ಷರಾದ ಶ್ರೀಯುತ ಎನ್.ಏಳುಮಲೈ ಕೇಬಲ್ ಬಾಬು ಉಪಾಧ್ಯಕ್ಷರಾದ ಪಿ.ಪರಮೇಶ್ ನಿರ್ದೇಶಕರುಗಳಾದ ಪಿ ವೆಂಕಟೇಶ್, ಎಂ.ಭೂಪಾಲ್, ಆರ್.ಅರುಣಗಿರಿ,ಎ ಶಿವಕುಮಾರ್,
ಎಸ್ ಲೋಕೇಶ್ ಜೆ ರಾಜೇಂದ್ರನ್,ಸಿ. ದಂಡಪಾಣಿ,
ಆರ್ ಮುರಳಿ,ಧನಲಕ್ಷ್ಮಿ ಶೇಖರ್,ಶಿವಗಾಮಿ ರವಿಕುಮಾರ್,ಪಿ.ಶಂಕರ್ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…