ಇಂದು ನಗರದ ಪ್ರತಿಷ್ಠಿತ ಕಾರ್ ಶೋರೂಂಗಳಲ್ಲಿ ಒಂದಾದ ” ಜಾನ್ಸಿ ಕಿಯಾ” ದವರು ತನ್ನ ಗ್ರಾಹಕರಿಗಾಗಿ “Service refresh campaign” ಆಯೋಜಿಸಿದ್ದರು. ಈ campaign 10 ದಿನಗಳ ಕಾಲ ನಡೆಯಲಿದ್ದು ,ಈ ಶುಭ ಸಮಾರಂಭವನ್ನು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ( EXECUTIVE DIRECTOR) ಶ್ರೀ ಸುಭಾಷ್ ಬಿ ಆರ್ ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಧ್ಯೇಯ ಎಂದು ತಿಳಿಸಿದರು ಮತ್ತು ಈ campaign ನ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಶ್ರೀ ಮನುಕುಮಾರ್,ಮಾನವ ಸಂಪನ್ಮೂಲ ಮುಖ್ಯಸ್ಥರು ( Group HR) ಶ್ರೀ ಸುಹಾಸ್ ಸೂಗೂರು, ಸರ್ವೀಸ್ ಮ್ಯಾನೇಜರ್ (SM) ಶ್ರೀ ಭದ್ರಪ್ಪನವರು ಈ ಸರ್ವೀಸ್ ನ ಮುಖ್ಯ ಉದ್ದೇಶವನ್ನು ಮತ್ತು ಪ್ರಯೋಜನಗಳನ್ನು ನೆರೆದಿದ್ದ ಗ್ರಾಹಕರಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಾನ್ಸಿ ಕಿಯಾದ ಸಮಸ್ತ ಸಿಬ್ಭಂದಿ ವರ್ಗದವರು‌ ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153