ನಗರದ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕೇಬಲ್ ಕಾಮಗಾರಿ ನಡೆಯಲಿದ್ದು ಜು.7 ರಂದು ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ಕಲ್ಲೂರು ಮಂಡ್ಲಿ, ಊರುಗಡೂರು , ರಾಮಿನಕೊಪ್ಪ , ಗೋಪಿಶೆಟ್ಟಿಕೊಪ್ಪ , ಇಲಿಯಾಸ್ ನಗರ 1 ರಿಂದ 13 ನೇ ತಿರುವು , ಗಂಧರ್ವ ನಗರ , ಕೆ.ಹೆಚ್.ಬಿ ಕಾಲೋನಿ , ಮಂಡ್ಲಿ , ಎನ್ . ಟಿ.ರಸ್ತೆ , ಮಾರ್ನಮಿಬೈಲು , ಹಳೇ ಮಂಡ್ಲಿ , ಹರಕೆರೆ , ವಾದಿಯೆಹುದ, ಸೂಳೆಬೈಲು , ಕುರುಬರಪಾಳ್ಯ , ಸವಾಯಿಪಾಳ್ಯ , ಮುರಾದ್ ನಗರ , ಓ.ಟಿ.ರಸ್ತೆ , ಸೀಗೆಹಟ್ಟಿ , ಬಿ.ಬಿ.ರಸ್ತೆ , ಆರ್ ಎಂ ಎಲ್ ನಗರ , ಜೆ.ಸಿ ನಗರ , ದುರ್ಗಿಗುಡಿ , ನೆಹರು ರಸ್ತೆ ಎಡಭಾಗ , ಗಾರ್ಡನ್ ಏರಿಯಾ , ಆನಂದರಾವ್ ಬಡಾವಣೆ , ಟಿಪ್ಪುನಗರ , ಮಿಳಗಟ್ಟ , ಅಣ್ಣಾ ನಗರ , ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153