ಶಿವಮೊಗ್ಗ ಗ್ರಾಮಾಂತರ ಬಿ.ಜೆ.ಪಿ ಎಸ್.ಸಿ ಎಸ್.ಟಿ.ಮೋರ್ಚಾ ವತಿಯಿಂದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರ 72 ನೇ ಜನ್ಮದಿನದ ಅಂಗವಾಗಿ “ಸೇವಾ ಪಾಕ್ಷಿಕದ” ಅಂಗವಾಗಿ ಸುತ್ತಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದರು.

ಈ ಸಂದರ್ಭದಲ್ಲಿ ವಿಭಾಗ ಪ್ರಭಾರಿಗಳಾದ ಗೀರಿಶ್ ಪಟೇಲ್, S.T ಮೋರ್ಚಾ ಅಧ್ಯಕ್ಷರಾದ ಲಕ್ಣ್ಮಣಪ್ಷ, S.C ಮೋರ್ಚಾ ಅಧ್ಯಕ್ಷರಾದ ಶ್ರೀನಿವಾಸ್, ಮಂಡಲ ಅಧ್ಯಕ್ಷರಾದ ರತ್ನಕರ ಶೆಣೈ, ಮಾಮ್ ಕೋಸ್ ನಿರ್ದೇಕರಾದ ವಿರೂಪಾಕ್ಷಪ್ಪ, ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಮಂಜುನಾಥ್, ರಮೇಶ್, ಸುರೇಶ್ ಎಸ್.ಟಿ ಮೋರ್ಚಾ ಪ್ರ.ಕಾ, ಮಂಡಲ ಪ್ರ.ಕಾ ಗಳಾದ ಗೋಪಾಲ್, ಗೀರಿಶ್, ಮಹಾಶಕ್ತಿ ಕೇಂದ್ರ ಪ್ರ.ಕಾ ಅಶೋಕ್, ಸುಗೂರು ಪ್ರಕಾಶ್, ದೇವರಾಜ್ ಮಂಡೇನಕೊಪ್ಪ,ರಾಜು ಕಾರ್ಪೊರೇಟರ್, ದೇಸಿಂಗ್ ಮುಂತಾದವರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…