ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರ ಸಾಲಿನಲ್ಲಿ ಮುಂಚೂಣಿ ಯಲ್ಲಿರುವ ಎಚ್ಚರಿಕೆ ದಿನಪತ್ರಿಕೆ ಸಂಪಾದಕರದ ಶ್ರೀ ಸೂರ್ಯನಾರಾಯಣ್ ರವರಿಗೆ
ಭಗತ್ ಸಿಂಗ್ ರವರ 115 ನೇ ಹುಟ್ಟುಹಬ್ಬದ ಪ್ರಯುಕ್ತ ಭಗತ್ ಸಿಂಗ್ ಅಭಿಮಾನಿ ಬಳಗ ಶಿವಮೊಗ್ಗ ವತಿಯಿಂದ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಬಿ ಆರ್ ಬಸವರಾಜ್
ಮಂಜು ಆರ್ ಟಿ ಆರ್ ಸಂಜು, ರಾಜೇಶ. ಮತ್ತು ಸಮಿತಿಯ ಸದಸ್ಯರು ಉಪಸ್ಥಿರಿದ್ದರು.

ವರದಿ ಮಂಜುನಾಥ್ ಶೆಟ್ಟಿ…