ವಿಜಯದಶಮಿ ಪ್ರಯುಕ್ತ ಇಂದು ಬಿ ವೈ ವಿಜಯೇಂದ್ರ , ಬಿ ವೈ ರಾಘವೇಂದ್ರ ಜೊತೆಯಾಗಿ ಹಬ್ಬ ಆಚರಿಸಿ ನಾಡಿನ ಜನತೆಗೆ ಶುಭಾಶಯ ಕೋರಿದರು.

ರಾಮ-ರಾವಣರ ಯುದ್ಧ ಬಹಳ ಪ್ರಖ್ಯಾತವಾದದ್ದು. ಶಿಷ್ಯರಕ್ಷಕನಾದ ಶ್ರೀರಾಮನು ರಾವಣನೊಂದಿಗೆ ಯುದ್ಧ ಮಾಡಿ ಗೆದ್ದ ದಿನ ವಿಜಯದಶಮಿ.

ದೇಶದಾದ್ಯಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಆಚರಿಸಲಾಗುತ್ತಿದೆ,
ನಾಡಿನ‌ಲ್ಲಿ‌‌ ಸುಖ, ಶಾಂತಿ, ನೆಮ್ಮದಿ ನೆಲೆಸಿ, ಎಲ್ಲರಿಗೂ ಒಳಿತು ಮಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.

ವರದಿ ಪ್ರಜಾಶಕ್ತಿ…