ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕನಾಯ್ಕ ಮತ್ತು ಶ್ರೀಮತಿ ರತ್ನಾಕುಮಾರಿ ಇವರ ವಿವಾಹ ರಜತ ಮಹೋತ್ಸವದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಸದಸ್ಯರಾದ ಅರುಣ್ ಡಿ. ಎಸ್ ಅವರು, ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರರಾಮಯ್ಯ, ಬಿಜೆಪಿ ಶಿವಮೊಗ್ಗ ಗ್ರಾಮಾಂತರದ ಮಂಡಲ ಅಧ್ಯಕ್ಷರಾದ ರತ್ನಾಕರ್ ಶೆಣೈ,ವಿರೂಪಾಕ್ಷಪ್ಪ, ಆಯನೂರು ಶಿವಾನಂದಪ್ಪ,
ನಾಗರಾಜ್, ಷಣ್ಮುಕಪ್ಪ, ಸೌಮ್ಯ ಭೋಜನಾಯ್ಕ್, ಪ್ರೇಮಾ ಹಾಗೂ ಪಕ್ಷದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…