ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಧನಂಜಯ ಸರ್ಜಿ ಅವರು ಮಾತನಾಡಿ ಮೆಡಿಕಲ್ ಎಕ್ಯುಪ್ ಮೆಂಟ್ಸ್ ಗಳು ತುಂಬ ಕಡೆಯಿಂದ ಬರುತ್ತಿದೆ. ಆದರೆ ಅದನ್ನು ಉಪಯೋಗಿಸಲು ಸ್ಟಾಫ್ ಕೊರತೆ ಉಂಟಾಗಿದೆ . ಹಾಗಾಗಿ ಮೆಗ್ಗಾನ್ ನಲ್ಲಿ ಈ ತಕ್ಷಣ ಸ್ಟಾಫ್ ಕೊರತೆಯನ್ನು ನೀಗಿಸಬೇಕಾಗಿದೆ ಎಂದು ಎಲ್ಲರ ಗಮನ ಸೆಳೆದರು. ಈಗಿನ ಪರಿಸ್ಥಿತಿಯಲ್ಲಿ ಬೇಕಾಗಿರುವುದು ಆಕ್ಸಿಜನ್ . ತಕ್ಷಣ ಆಕ್ಸಿಜನ್ ಹೊಂದಿಸಿದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂದರು.

ಮಂಜುನಾಥ್ ಶೆಟ್ಟಿ ಶಿವಮೊಗ್ಗ