ಕನ್ನಡ ಚಿತ್ರರಂಗದ ಮೇರು ನಟ ಕರ್ನಾಟಕ ರತ್ನ
ಪುನೀತ್ ರಾಜ್‍ಕುಮಾರ್ ಅವರ ಅಭಿನಯದ ‘ಗಂಧದಗುಡಿ’ ಸಿನಿಮಾವನ್ನು ನಿಕಟ ಪೂರ್ವ ಮುಖ್ಯ ಮoತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ನವರು, ಸಂಸದರಾದ ಬಿ. ವೈ ರಾಘವೇಂದ್ರ ಅವರು ಭಾರತ್ ಸಿನಿಮಾಸ್_ನಲ್ಲಿ ಚಿತ್ರವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚನ್ನವೀರಪ್ಪ ,ಅಗಡಿ ಅಶೋಕ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಜ್ಯೋತಿ ಪ್ರಕಾಶ್ ಸುಭಾಷ್ ಬಿ. ಆರ್, ಶ್ರೀಮತಿ ತೇಜಸ್ವಿನಿ, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ವೆಂಕಟೇಶ್ ನಾಯ್ಡು ಹಾಗೂ ಬೆಂಗಾವಲು ಪಡೆ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…