ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯ ಹಾರ್ನಹಳ್ಳಿ ಚೌಕಿಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಬೆಕ್ಕಿನ ಕಲ್ಮಠ, ಶ್ರೀ ನೀಲಕಂಠ ಸ್ವಾಮಿಯವರು ಚೌಕಿಮಠ, ಗುತ್ತಲ ಶ್ರೀ ಗಳೊಂದಿಗೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಚೌಕಿ ಮಠದ ದ್ವಾರ ಬಾಗಿಲು ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ನಾಗರಾಜ್, ಬೈರನಕೊಪ್ಪ ರಮೇಶ್, ಕಿರಣ್, ಹುಬ್ಬನಹಳ್ಳಿ ಮಹೇಶ್, ಸುರೇಶ್, ನಾಗರಾಜ್, ಬಸವರಾಜ್, ಪ್ರವೀಣ್, ಅಭಿಲಾಷ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…