ಕುಂಬಾರ ಸಮುದಾಯದ ಹಿತದೃಷ್ಟಿಯಿಂದ ಡಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಮಂಡಳಿಯಿಂದ ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು ಪ್ರತ್ಯೇಕಸಿ ರಾಜ್ಯ ಕುಂಭಕಲಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಒತ್ತಾಯಿಸಿ
ದಿನಾಂಕ :11-11-22ರಂದು ಶುಕ್ರವಾರ ಬೆಳಗ್ಗೆ 11-00
ನಿಮ್ಮ ನಿಮ್ಮ ಜಿಲ್ಲಾ ತಾಲ್ಲೂಕಿನಲ್ಲಿ ತಕ್ಷಣವೇ ಮನವಿ ಸಲಿಸಿ.

ಪ್ರತ್ಯೇಕ ನಿಗಮಗಾಗಿ ಪ್ರತಿ ಜಿಲ್ಲಾ ತಾಲೂಕುಗಳಲ್ಲಿ ಜಿಲ್ಲಾಧಿಕಾರಿ ಹಾಗೂ ತಹಸಿಲ್ದಾರ ಅವರಿಗೆ ಎಲ್ಲಾ ಸಂಘಸಂಸ್ಥೆಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಏಕಕಾಲಕ್ಕೆ ಮನವಿ ಸಲ್ಲಿಸಲು ಕೋರಿದೆ.
ಕರ್ನಾಟಕ ಕುಂಬಾರರ ಯುವ ಸೈನ್ಯ (ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಶಂಕರ ಶೆಟ್ಟಿ ಕುಂಬಾರರವರು
ಸಮಸ್ತ ಕುಂಬಾರ ಸಮಾಜದ ಎಲ್ಲಾ ಜಿಲ್ಲಾ ತಾಲ್ಲೂಕಿನ ಪದಾಧಿಕಾರಿಗಳಿಗೆ ಕರೆ.