ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್ ರವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅರ್ಜಿ ಸಲ್ಲಿಸಿದರು.

ಇದೆ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಸದಸ್ಯರಾದ ಆರ್ ಸಿ ನಾಯಕ್, ಶಾಮೀರ್, ಮಾಜಿ ಸದಸ್ಯದ ಶ್ಯಾಮ್ ಸುಂದರ್, ಲಕ್ಷ್ಮಣ್, ಶಿವಣ್ಣ, ಬೊಮ್ಮನಕಟ್ಟೆ ಮಂಜುನಾಥ್, ದೀಪಕ್ ಸಿಂಗ್, ರಘು ಬಾಲರಾಜ್, ಆಸೀಫ್, ಕಾಂಗ್ರೆಸ್ ಮುಖಂಡರಾದ ದಯಾನಂದ್, ಅಣ್ಣಪ್ಪ, ಪರ್ವೀಜ್, ಶಿವಾನಂದ್, ಷಣ್ಮುಖ, ಗೋಪಿ ಮೊದಲಿಯರ್ ಮಂಜುನಾಥ್ ಗೌಡ, ಸುನಿಲ್ ಗೌಡ ಹಾಗೂ ನೂರಾರು ಜನ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…