ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೊರಾರ್ಜಿ ಶಾಲೆ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 35000 ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವ ಕಳಪೆ ಗುಣಮಟ್ಟದ ಸಮವಸ್ತ್ರಗಳನ್ನು ತಡೆಹಿಡಿದು, ಉತ್ತಮ ಗುಣಮಟ್ಟದ ಸಮವಸ್ತ್ರ ವನ್ನು ವಿತರಣೆ ಮಾಡಲು ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ N S U I ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ,ಜಿಲ್ಲಾ ಅಧ್ಯಕ್ಷರಾದ ವಿಜಯ್,ಜಿಲ್ಲಾ ಕಾರ್ಯಾ ಧ್ಯಕ್ಷರಾದ ರವಿ ಕಾಟಿಕೆರೆ , ಗ್ರಾಮಾಂತರ ಅಧ್ಯಕ್ಷರಾದ ಹರ್ಷಿತ್ , ನಗರ ಅಧ್ಯಕ್ಷರಾದ ಚರಣ್,ಶಿಕಾರಿಪುರ ತಾಲ್ಲೂಕು ಅಧ್ಯಕ್ಷ ಶಿವು ಉಲ್ಮರ್, ಭದ್ರಾವತಿ ತಾಲ್ಲೂಕು ಅಧ್ಯಕ್ಷ ಭಾಷಾ , ಮಹಿಳಾ ಕಾಂಗ್ರೆಸ್ ನ ಮುಖಂಡರಾದ ಸುವರ್ಣ ನಾಗರಾಜ್ ,ಚಂದ್ರೋಜಿ ರಾವ್, ರವಿ, ದೇವು,ಮುಬಾಸಿರ್ ,ತೌಫಿಕ್ ,ಪ್ರಮೋದ್ ,ಅಭಿಷೇಕ್ ,ಉಲ್ಲಾಸ್ ,ವಿಶಾಲ್ ,ಮಣಿ ,ಸಾಗರ್, ಪ್ರದೀಪ್ ,ಯುವ ಕಾಂಗ್ರೆಸ್ ನ ಅಬ್ದುಲ್, ಗಿರೀಶ್, ಮಲವಗೊಪ್ಪ ಶಿವು ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…