ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಸೂಡಿ ಗ್ರಾಮ ಪಂಚಾಯತಿಯ ಹಸೂಡಿ ಗ್ರಾಮದಲ್ಲಿ 16 ಲಕ್ಷದ ನೂತನ ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟನೆ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಡಡದ ಗುದ್ದಲಿ ಪೂಜೆಯನ್ನು ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರ ನೆರವೇರಿದರು.

ಈ ಸಂದರ್ಭದಲ್ಲಿ ಕೆ.ಜಿ ಶ್ರೀಧರ್ ತಾ.ಪಂ ಮಾಜಿ ಸದಸ್ಯರು, ಸಂಜಯ್ ಜಿಲ್ಲಾಧ್ಯಕ್ಷರು ಕಟ್ಟಡ ಕಾರ್ಮಿಕ ಸಂಘ, ಸುಬ್ಬಣ್ಣ ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಕುಮಾರ್ ಹಸೂಡಿ, ಧಿನಕರ್ ಗೌಡ್ರು, ಕುಮಾರ್ ಹಸೂಡಿ, ಕುಮಾರ್ ಚಿಕ್ಕಮರಡಿ, ಗ್ರಾಪಂ ಚುನಾಯಿತ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…