ಮಾಜಿ ಮುಖ್ಯಮಂತ್ರಿಗಳು ಎಸ್, ಬಂಗಾರಪ್ಪನವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾ ಆರ್ಯ ಈಡಿಗಭವನದಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದಿಂದ ಪುಷ್ಪ ನಮನ ಸಲ್ಲಿಸುವ ಮೂಲಕ ಇಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು, ಅಧ್ಯಕ್ಷರಾದ ಹುಲ್ತಿಕೊಪ್ಪ ಆರ್ ಶ್ರೀಧರ್ ರವರು ನಿರ್ದೇಶಕರಾದ ಏನ್. ಹೊನ್ನಪ್ಪನವರು, ಜಿ.ಡಿ. ಮಂಜುನಾಥ್ ಬಾಳೆಗುಂಡಿ ಸುರೇಶ್ ರವರು, ಕಾಗೋಡು ರಾಮಪ್ಪ, ಎಸ್. ಎಂ.ಮಹೇಶ್ ಬಂಡಿ ರಾಮಚಂದ್ರ, ತೇಕಲೆ ರಾಜಪ್ಪ, ಡಿ. ದೇವಪ್ಪ, ಹೆಚ್.ಎನ್. ಮಹೇಂದ್ರ, ವೆಂಕಟೇಶ್ ಮೂರ್ತಿ, ಕೃಷ್ಣಮೂರ್ತಿ, ತಡಗಣಿ ನಾಗರಾಜ್, ಕುಪ್ಪಯ್ಯ, ರಮೇಶ್, ರವಿ , ಕೆ ಎಲ್.ಉಮೇಶ್, ರಾಜ್‌ಕುಮಾರ್, ನಾಗರಾಜ್ ಇನ್ನಿತರರು ಹಾಜರಿದ್ದರು.

ವರದಿ ಪ್ರಜಾಶಕ್ತಿ…