ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಎಚ್ ಸಿ ಯೋಗೇಶ್ ರವರು ನಾಲ್ಕನೇ ವಾರ್ಡಿನ ಶಾಂತಿನಗರ ಹಾಗೂ ಇನ್ನು ಕೆಲವು ಭಾಗಗಳಿಗೆ ಸುಮಾರು 5 ಲಕ್ಷ ರು ಬೆಲೆಯ 1000 ಆಹಾರ ಕಿಟ್ ಗಳನ್ನು ವಿತರಿಸಿದರು.
ಇದರ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧ್ರುವನಾರಾಯಣ್ ರವರು ನೆರವೇರಿಸಿದರು ಹಾಗೂ ಕೊರೋನಾ ಸಂತ್ರಸ್ತರ ಮನೆಗಳಿಗೂ ಭೇಟಿ ನೀಡಿ ದೀಪ ಹಾಗೂ ಜನಿಮಸ್ tasdi (ಮುಸಲ್ಮಾನ್ ಬಾಂಧವರಿಗೆ) ಹಾಗೂ ಆಹಾರಪದಾರ್ಥಗಳ ಕಿಟ್ ನೀಡಿದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153