ಶಿವಮೊಗ್ಗ ನಗರದ ಡಿ.ಎ.ಆರ್. ಮೈದಾನದಲ್ಲಿ ಗೃಹರಕ್ಷಕ ದಳಕ್ಕೆ, ಗೃಹರಕ್ಷಕರ ನೇಮಕಾತಿ ನಡೆದಿದ್ದು, ಆಯ್ಕೆಗೊಂಡ ನಿಸ್ವಾರ್ಥ ಯೋಧರಿಗೆ NCO ಅಧಿಕಾರಿಗಳು ತರಭೇತಿ ನೀಡಿದರು.

ಮುಂಜಾನೆಯ ಚಳಿಯಲ್ಲಿ ಇಬ್ಬನಿಯ ಒಡಲಲ್ಲಿ, ರಾಷ್ಟ್ಟೀಯ ವಿಪ್ಪತ್ತು, ಅಗ್ನಿ ಅವಘಡ, ಪ್ರವಾಹ, ಮಾನವ ನಿರ್ಮಿತ ದೃಶ್ಯಕೃತ್ಯಗಳ ತಡೆ ಸಾರ್ವಜನಿಕರ ಆಸ್ತಿ ಪಾಸ್ತಿಗಳ ರಕ್ಷಣೆ, ದೇಶ ಸೇವೆಗೆ ಸಿದ್ಧರಾಗುತ್ತಿರುವ ನವ ಯುವ ನಿಸ್ವಾರ್ಥ ಯೋಧರಿಗೆ ಅಧಿಕಾರಿಗಳು ತರಭೇತಿ ನೀಡಿದರು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಅಧಿಕಾರಿಗಳಾದ ಶ್ರೀಧರ್ ಮೂರ್ತಿ, ಎನ್.ಬಿ. ಸಿಂಗ್, ಚನ್ನವೀರಪ್ಪ ಗಾಮನಗಟ್ಟಿ ಹಾಗೂ ಗೃಹರಕ್ಷಕರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…