ಸೋಗಾನೆ ಭೂಮಿ ಹಕ್ಕು ರೈತರ ಸಮಿತಿ ಧರಣಿ ಸತ್ಯಾಗ್ರಹ ಶಿವಮೊಗ್ಗ ತಾಲೂಕು ಸೋಬಾನೆ ಗ್ರಾಮದ ಸುತ್ತಮುತ್ತ ಗ್ರಾಮಗಳ ಸೋಗಾನೆ ಸರ್ವೆ ನಂಬರ್ 120 ರಲ್ಲಿ ನಿಲ್ದಾಣಕ್ಕಾಗಿ ಭೂಮಿ ರೈತರು ಭೂ ತ್ಯಾಗ ಮಾಡಿದ್ದು ಅದರಂತೆ ಅಂದಿನ ಮಾನ್ಯ ಉಪಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ರೈತರ ಸಮಕ್ಷಮದಲ್ಲಿ 23/6.,2007 ರಂದು ಒಂದು ಸದಾ ನಡವಳಿ ನಡೆಸಿ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ತ್ಯಾಗ ಮಾಡಿರುವ ಸಂತ್ರಸ್ತ ಕುಟುಂಬ ರೈತರಿಗೆ ಈ ಕೆಳಕಂಡಂತೆ ಎ ಕೆರೆಗೆ 2 ಲಕ್ಷ ಪರಿಹಾರ ಕೊಡುವುದು ಭೂಮಿನು ಕಳೆದುಕೊಂಡ ರೈತರಿಗೆ ಒಂದು ಸೊಸ್ತಜಿತವಾದ ಅರವತ್ತು ನಲವತ್ತು ನಿವೇಶನದಲ್ಲಿ ಒಂದು ಆಶ್ರಯ ಮನೆಯನ್ನು ಗುರುಮಂಡಲ್ಲಿಯ ಮೂಲಕ ಕಟ್ಟಿಸಿ ಕೊಡುವುದು ಜಮೀನು ಮತ್ತು ಮನೆಯನ್ನು ಕಳೆದುಕೊಂಡ ಯುವಕ ಮತ್ತು ಯುವಕರಿಗೆ ಉದ್ಯೋಗ ನೀಡುವುದು ಬೇರೆ ಬೇರೆ ಯೋಜನೆಗೆ ಪಡೆದಂತ ಸಂತ್ರಸ್ತ ರೈತರಿಗೆ ಇಂದಿನ ನಡವಳಿಯಂತೆ ನಡೆದುಕೊಳ್ಳುವುದು ಇನ್ನು ಉಳಿದಂತೆ ಜಮೀನು ಬಗರು ಸಾಗುವಳಗಳಿಗೆ ಹಕ್ಕು ಪತ್ರ ನೀಡುವುದು ಈ ಮೇಲ್ಕಂಡ ಈ ಮೇಲ್ಕಂಡ ಸಭಾ ನಡವಳಿ ಅಂತ ನಡೆದುಕೊಳ್ಳದೆ ಭೂಮಿ ನೀಡಿದ ರೈತರ ಜೀವನ ಈಗ ಮೂರಾಬಟ್ಟೆಯಾಗಿದೆ ಹಾಗೂ ರೈತರ ಕುಟುಂಬಗಳನ್ನು ಸರ್ಕಾರ ಹೀನವಾಗಿ ನಡೆಸಿಕೊಂಡಿದೆ ಆದರೆ ಇದರ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯದಲ್ಲಿಯೂ ಸಹಸಂತ್ರಸ್ತರಹಿತರು ಮೊರೆ ಹೋದ ಕಾರಣ ಮಾನ್ಯ ನ್ಯಾಯಾಲಯವು ಇಂದಿನ ಸಭಾ ನಡವಳಿಯಂತೆ ನಡೆದುಕೊಳ್ಳುವಂತೆ ಆದೇಶ ಸಹ ಮಾಡಿರುತ್ತದೆ ಇದರಂತೆ ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣ ಗುದ್ದಲಿ ಪೂಜೆ ಸಮಯದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಸಂಸತ್ ಸದಸ್ಯರಿಗೆ ಆರು ಗ್ರಾಮಾಂತರ ಶಾಸಕರಿಗೆ ಸಮಿತಿಯಿಂದ ಒತ್ತಯ್ಯ ಪೂರಕವಾಗಿ ಮನವಿ ಸಲ್ಲಿಸಿರುತ್ತೇವೆ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಸಹ ಬೆಂಗಳೂರಿಗೆ ಹೋಗಿ ಹಲವರ ಸಂತ್ರಸ್ತ ರೈತರು ಮತ್ತು ಸಮಿತಿಯವರು ಮನವಿ ಸಲ್ಲಿಸುತ್ತೇವೆ ಆದರೆ ನಮ್ಮ ಮನವೇ ಹಾಗೂ ಇಂದಿನ ಸಭಾ ನಡವಳಿ ಹಾಗೂ ಮಾನ ಹುಚ್ಚ ನ್ಯಾಯಾಲಯದ ಆದರ್ಶಕು ಮುನ್ನಡೆ ಕೊಡದೆ ಇರುವುದರಿಂದ ವಿಮಾನ ನಿಲ್ದಾಣ ಸಂತ್ರಸ್ತ ರೈತರು ಬಂದಿಖಾನೆಗೆ ಭೂಮಿ ಕೊಟ್ಟ ರೈತ ಸಂತ್ರಸ್ತ ರೈತರು ಹಾಗೂ ವೈದ್ಯಕೀಯ ಆಯುರ್ವೇದಿಕ ಕಾಲೇಜ್ ಜಮೀನು ಕೊಟ್ಟ ಸಂತ್ರಸ್ತ ರೈತರು ಮತ್ತು ಆಹಾರ ಘಟಕ ಮತ್ತು ಗೃಹ ಮಂಡಳಿಗೆ ಜಮೀನು ನೀಡಿದ ಸಂತ್ರಸ್ತ ರೈತರು ಹಾಗೂ ಇನ್ನುಳಿದ ಸರ್ವೆ ನಂಬರ್ 120 ಬಗರು ಮುಕುಂ ಸಾಗುವಳಿದಾರರು ಸರ್ಕಾರದ ವಿರುದ್ಧ 27/2/23ಶನಿವಾರದಂದು ಬೆಳಿಗ್ಗೆ 9:00 ಯಿಂದ ವಿಮಾನ ನಿಲ್ದಾಣ ಕಾಮಗಾರಿ ಕೆಲಸ ತಡೆ ಹಿಡಿದು ಮೇಲ್ಕಂಡ ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹಕ್ಕೆ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂತ್ರಸ್ತ ಇಲ್ಲ ರೈತರ ಕುಟುಂಬಗಳು. ರೈತ ಪರ ಸಂಘಟನೆಗಳು ರೈತ ಹೋರಾಟಗಾರರು ರೈತ ಮುಖಂಡರು ಭಾಗವಹಿಸಿ ಈ ಸತ್ಯಾಗ್ರಹವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿಯಿಂದ ಮನವಿ ಮಾಡಿಕೊಂಡರು.

ವರದಿ: ಸುರೇಶ್ …