ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಕೆ ಎಚ್ ಬಿ ಪ್ರೆಸ್ ಕಾಲೋನಿ ಬಸವನಗಂಗಾಧರ್ ಶಿವಮೊಗ್ಗ ಶಕ್ತಿ ಪೀಠದ ಭವಿಷ್ಯದ ಯೋಜನೆಗಳು ಶೀಲಾ ದೇವಾಲಯವನ್ನು ನಿರ್ಮಿಸುವುದು ಆಗಮಿಸುವ ಭಕ್ತರಿಗೆ ನಿರಂತರ ಅನದೋಸುವ ಕಾರ್ಯ ನಡೆಸುವ ಅದರಲ್ಲೂ ವಿಶೇಷವಾಗಿ ಮಧುಮೇಹಗಳಿಗೆ ಚಪಾತಿ ಮುದ್ದೆ ಹಾರ ನೀಡಿ ದಾಸೋಹ ನಡೆಸುವುದು ಸುಸಜ್ಜಿತ ಅತಿಥಿಗಳನ್ನು ನಿರ್ಮಿಸುವುದು ಒಮಾವನ ಭಜನೆ ಮತ್ತು ಉಪಸನ ನಡೆಸಲು ಸಾಧ್ಯವಾಗುವಂತೆ ಬಚನ ಮಂದಿರ ನಿರ್ಮಾಣ ದಾಸೋ ಮಂದಿರವನ್ನು ನಿರ್ಮಿಸುವುದು ಮೇಲ್ಕಂಡ ಈ ಎಲ್ಲ ಕಾರ್ಯಕ್ರಮ ಕಾರ್ಯಗಳನ್ನು ದೊಡ್ಡಮ್ಮ ದೇವಿಯ ಅನುಗ್ರಹದಿಂದ ನೆರವೇರಬೇಕೆಂದರೆ ಸುಮಾರು ಐದು ಕಾಲು ಕೋಟಿ ಹಣದ ಅವಶ್ಯಕತೆ ಇದೆ ಭಕ್ತರ ಸಾಗರ್ ಅತ್ಯವಶ್ಯಕ ಇದ್ದೇವೆ ಸೇವೆ ಮಾಡಬಯಸುವರು ತಮ್ಮ ಉದಾರಣಿಗೆಯನ್ನು ನಗದು ರೂಪದಲ್ಲಿ ನೀಡಲಾ ಅವಕಾಶವಿದೆ ಆದ್ದರಿಂದ ಶ್ರೀ ಸಿದ್ದಪ್ಪಾಜಿ ಅವರ ಅಭಿಮಾನಿಗಳು ಮತ್ತು ದೇವಿಯ ಭಕ್ತರ ಕೆಳಕಳಿಸಿದ ಬ್ಯಾಂಕ್ ಅಕೌಂಟ್ ಗೇ ಪಾವತಿಸಿ ಹಣ ಪಾವತಿ ಮಾಡಿದವರಿಗೆ ರಶೀಲಿಯನ್ನು ಪ್ರಸಾದವನ್ನು ಕಳಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು

ವರದಿ: ಸುರೇಶ್ ಬಿ ಎಸ್