ಶಿವಮೊಗ್ಗದ ಗ್ರಾಮಾಂತರ ವ್ಯಾಪ್ತಿಯ ಅಬ್ಬಲಗೆರೆ ಹತ್ತಿರ (ಮುನೇಶ್ವರ ದೇವಸ್ಥಾನ) 2ಬೈಕ್ ಮುಖಾ ಮುಖಿ ಡಿಕ್ಕಿ ಆದ ಪರಿಣಾಮ ಎರಡು ಬದಿಯ ಸವಾರರು ತೀವ್ರವಾದ ರಕ್ತಸ್ರಾವದಿಂದ ಬಳಲುತ್ತಿದ್ದಾಗ ಅದೇ ಮಾರ್ಗದಲ್ಲಿ (ಶ್ರೀ ರೇಣುಕಾಚಾರ್ಯ ಅವರ ಬೆಂಗಾವಲು ವಾಹನ ಸವಳಂಗ ಕ್ಕೆ ಬಿಟ್ಟು ವಾಪಸ್ಸು ಬರುವಾಗ) KA 14 G 1217 ಚಾಲಕ ಸತೀಶ್ S A ಹಾಗೂ ARSI ರವಿಕುಮಾರ್ ರವರು ಗಾಯಾಳುಗಳನ್ನು ರಕ್ಷಿಸಿ ಮೆಗ್ಗಾನ್ ಆಸ್ಪತ್ರೆಗೆ ಸೂಕ್ತ ಚಿಕೆಸ್ತೆಗೆ ದಾಖಲಿಸಿದ್ದಾರೆ.

ಮೊದಲು ಜಿಲ್ಲಾ ಕಂಟ್ರೋಲ್ ರೂಮ್ ಗೆ ವಿಷಯ ತಲುಪಿಸಿ ಅವರ ಮಾರ್ಗದರ್ಶನದಲ್ಲಿ ಗಾಯಾಳುಗಳಿಗೆ ಸ್ಪಂದಿಸಿರುತ್ತಾರೆ.

ವರದಿ ಪ್ರಜಾ ಶಕ್ತಿ…