ಶಿವಮೊಗ್ಗ ನಗರದ ಅಬ್ಬಲಗೆರೆ ಹತ್ತಿರ ಇರುವ ಗ್ರಾಮಾಂತರ ಶಾಸಕರಾದ ಕೆ ಬಿ ಅಶೋಕ್ ನಾಯ್ಕ್ ರವರ ಅಕ್ಷರ ಕಾಲೇಜಿಗೆ ಹೊಂದಿಕೊಂಡಿದ್ದ ಪುರಾತನ ಭೂತಪ್ಪ ದೇವರ ಕಲ್ಲಿನ ಮೂರ್ತಿಯನ್ನು ತೆರವು ಮಾಡಿದ್ದಾರೆ.

ಪುರಾತನ ದೇವರಲ್ಲಿ ಒಂದಾದ ಭೂತಪ್ಪ ಕಲ್ಲಿನ ಮೂರ್ತಿಯನ್ನು ತೆರವು ಮಾಡಿದನ್ನು ಅಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.ಘಟನೆಗೆ ಕಾರಣ ಸ್ಪಷ್ಟ ಮಾಹಿತಿಯನ್ನು ತಿಳಿಯಬೇಕಾಗಿದೆ.

ವರದಿ ಪ್ರಜಾ ಶಕ್ತಿ…